Dhurandhar-2 : ರಿಲೀಸ್‌ಗೂ ಮುನ್ನವೇ “ಉಸ್ತಾದ್‌ ಭಗತ್‌ ಸಿಂಗ್‌” ಗೆ ಭಾರಿ ನಷ್ಟ !

Ustaad Bhagat Singh vs Dhurandhar 2

ಬೆಂಗಳೂರು : ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸಿನಿಮಾಗಳ ನಡುವೆ ನಡೆಯುವ ರಿಲೀಸ್ ಕ್ಲ್ಯಾಶ್ ಹೊಸದೇನಲ್ಲ. ಆದರೆ ಕೆಲವೊಮ್ಮೆ ಈ ಕ್ಲ್ಯಾಶ್ ಸಿನಿಮಾಗಳ ಆದಾಯಕ್ಕೂ ದೊಡ್ಡ ಹೊಡೆತ ನೀಡಬಹುದು. …

Read more

ಉಚಿತ NEET ತರಬೇತಿ 2026: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಚ್ 31 ರವರೆಗೆ ಅರ್ಜಿ ಆಹ್ವಾನ

ಉಚಿತ NEET ತರಬೇತಿ

ಬೆಂಗಳೂರು: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಘೋಷಿಸಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಪಿಯುಸಿ ಓದುತ್ತಿರುವ ಅಲ್ಪಸಂಖ್ಯಾತ ಸಮುದಾಯದ …

Read more

Education policy : 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ – 6ರಿಂದ ಇಂಗ್ಲಿಷ್ ಮಾಧ್ಯಮ!

Education policy

ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ(New Education policy) ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡುವ ಉದ್ದೇಶದಿಂದ ಮೊದಲ …

Read more

NEET UG 2026 : ಅರ್ಜಿ ದಿನಾಂಕ ವಿಸ್ತರಣೆ -ಮಾರ್ಚ್ 11ರವರೆಗೆ ಅವಕಾಶ

neet ug

ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸುವ NEET UG 2026 ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಅಪ್‌ಡೇಟ್ ಹೊರಬಂದಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು …

Read more

ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಪ್ರಕರಣ: ಸಿಬಿಎಸ್‌ಇ ವಿದ್ಯಾರ್ಥಿಗೆ 2 ವರ್ಷ ಡಿಬಾರ್ – ಹೈಕೋರ್ಟ್ ತೀರ್ಪು

Highcourt

ಬೆಂಗಳೂರು: ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಯೊಬ್ಬನಿಗೆ ವಿಧಿಸಿದ್ದ ಎರಡು ವರ್ಷದ ಡಿಬಾರ್ ಆದೇಶದ …

Read more

ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ: 35 ದಿನಗಳ ಫ್ರೀ ಕೋರ್ಸ್, ಊಟ-ವಸತಿ ಉಚಿತ !

Free - ಬ್ಯೂಟಿಪಾಲರ್ಸ್

ಬೆಂಗಳೂರು: ಮಹಿಳೆಯರ ಸ್ವಾವಲಂಬನೆ ಹಾಗೂ ಸ್ವಂತ ಉದ್ಯೋಗವನ್ನು ಉತ್ತೇಜಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ಮಹತ್ವದ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ. …

Read more

Education Assistance : ಕಾರ್ಮಿಕರ ಮಕ್ಕಳಿಗೆ ದೊಡ್ಡ ಸಿಹಿ ಸುದ್ದಿ- Post Graduation ವರೆಗೆ ಶಿಕ್ಷಣ ಸಹಾಯಧನ !

ASSISTANCE EDUTACATION

  ಬೆಂಗಳೂರು:  ಕರ್ನಾಟಕ ಸರ್ಕಾರದಕಟ್ಟಡ ನಿರ್ಮಾಣದಂತಹ ಕಠಿಣ ಹಾಗೂ ಅಪಾಯಕರ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಕುಟುಂಬಗಳಿಗೆ  ಮಹತ್ವದ ಘೋಷಣೆ ಹೊರಡಿಸಿದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ …

Read more

Gram One :  ಗ್ರಾಮೀಣ ಯುವಕರಿಗೆ ದೊಡ್ಡ ಅವಕಾಶ – ಸಂಪೂರ್ಣ ಮಾಹಿತಿ !

ಗ್ರಾಮ್_ ಒ

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಪ್ರಮುಖ ಯೋಜನೆಗಳಲ್ಲಿ …

Read more

Earned Leave :ಕರ್ನಾಟಕ ಸರ್ಕಾರಿ ನೌಕರರಿಗೆ HRMS 2.0 ಮೂಲಕ ಸುಲಭ ನಗದೀಕರಣ ! ಇಲ್ಲಿದೆ ಸಂಪೂರ್ಣ ಮಾಹಿತಿ

HRMS

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪಡೆಯುವ ಹಲವು ಸೌಲಭ್ಯಗಳಲ್ಲಿ ಗಳಿಕೆ ರಜೆ (Earned Leave – EL) ಅತ್ಯಂತ ಮಹತ್ವದ್ದಾಗಿದೆ. ಈ …

Read more

IDBI Bank Recruitment 2026 : 1300 ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ , ಮಾರ್ಚ್‌ 19 ಕೊನೆಯ ದಿನ

IDBI

IDBI Bank Recruitment 2026 : ಐಡಿಬಿಐ ಬ್ಯಾಂಕ್‌ನಲ್ಲಿ 1300 ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ –  ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ. ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ …

Read more